ಸ್ವಾತಂತ್ಯೋತ್ಸವ
-------------------
ನೆನೆಯಿರಿ ಎಲ್ಲರೂ ಹುತಾತ್ಮರ ಬಲಿದಾನ
ನಿತ್ಯವೂ ನಡೆದಿದೆ ಯೋಧನ ಕದನ
ಮಾತೃಭೂಮಿಯ ರಕ್ಷಿಪ ಅವನಿಗೆ ನಮನ
ಕಾಪಾಡಿರಿ ಎಲ್ಲರೂ ದೇಶದ ಮಾನ
ಭ್ರಷ್ಟತೆ- ಜಾತಿಯತೆ ದೂರವಿಡೋಣ
ಪ್ರಭಲ ಲೋಕಪಾಲ ಜಾರಿತರೋಣ
ಸಿಗುವಂತಾಗಲಿ ಎಲ್ಲರಿಗೆ ಶಿಕ್ಷಣ
-------------------
ನೆನೆಯಿರಿ ಎಲ್ಲರೂ ಹುತಾತ್ಮರ ಬಲಿದಾನ
ನಿತ್ಯವೂ ನಡೆದಿದೆ ಯೋಧನ ಕದನ
ಮಾತೃಭೂಮಿಯ ರಕ್ಷಿಪ ಅವನಿಗೆ ನಮನ
ಕಾಪಾಡಿರಿ ಎಲ್ಲರೂ ದೇಶದ ಮಾನ
ಭ್ರಷ್ಟತೆ- ಜಾತಿಯತೆ ದೂರವಿಡೋಣ
ಪ್ರಭಲ ಲೋಕಪಾಲ ಜಾರಿತರೋಣ
ಸಿಗುವಂತಾಗಲಿ ಎಲ್ಲರಿಗೆ ಶಿಕ್ಷಣ
ಬೀಳಲಿ ಸ್ವೇಚ್ಚಾಚ್ಚಾರಕೆ ಕಡಿವಾಣ
No comments:
Post a Comment