Wednesday, 12 December 2012

ಮುಸ್ಸಂಜೆಯ ಹೆಜ್ಜೆಗಳು
-----------------------
ಮಾಗಿದ ದೇಹದ ... ಮುಗಿಯದ ಪಯಣ
ಅಂತಕನೂರಿಗೆ ಹೋಗುವ ತವಕ
ಚೀಲದಿ ತುಂಬಿದೆ ನೆನಪಿನ ಬುತ್ತಿ
ಮನಸಿನ ಗಾಯದ ತಡೆಯದ ನೋವು
ನಡಿಗೆಗೆ ಇರುವುದು ಬರೀ ಕೋಲೇ ಆಸರೆ
ಕರುಣೆಗೆ ಸಾಕು ಸಾವಿನ ಕರೆಯೊಂದೇ

No comments:

Post a Comment