Wednesday, 12 December 2012

ಸುರ್ಯೋದಯ
---------------
ಕಾಯಕ ಯೋಗಿ..ಆ ರವಿತೇಜನು
ನಿತ್ಯದಿ ಭೂವಿಯನು ಬೆಳಗುವನು
ಕತ್ತಲ ಕಳೆದು, ಬೆಳ್ಳಿಯ ಬೆಳಕನೆ ಹರಿಸುವನು
ಮೂಡಣದಿಂದ.. ಪಡುವಣ ದಿಕ್ಕಿಗೆ ಸಾಗುವನು
ಮುಸುಕಿದ ಮೋಡವ ಮೆಲ್ಲನೆ ಚದುರಿಸಿ ಮುನ್ನಡೆಯವನು
ಬೇಸರವಿಲ್ಲದೆ.. ಎಲ್ಲಿಯೂ ನಿಲ್ಲದೆ..ತನ್ನೆಯ ಕೆಲಸವ ಮಾಡುವನು
ಏನಾಗಲಿ.. ಮುಂದೆ ಸಾಗಲೇ ಬೇಕೆಂಬ ಕಿವಿಮಾತನು ಹೇಳುವನು

No comments:

Post a Comment