Wednesday, 12 December 2012

ಕಾವೇರಿ
--------
ತಮಿಳಿನವರಿಗೂ ಬೇಕಂತೆ ಕಾವೇರಿ...
ಅದಕ್ಕೆ ಎಲ್ಲೆಲ್ಲೂ ನಡೆಯುತ್ತಿದೆ ಪ್ರತಿಭಟನೆ.. ಕಾವ್- ಏರಿ !!!
ಇದಕ್ಕೆಲ್ಲಾ ಕಾರಣ ಆ ಜಯಲಲಿತ.. ಮಹಾ ಮಾರಿ
ಅದಕ್ಕೆ ಆಕೆ ಇನ್ನೂ ಕುವರಿ !!!
ಸಭೆಯಿಂದ ಹೊರನಡೆದ ಶೆಟ್ರು ಮಾಡಿದ್ದೆ ಸರಿ
ನೀರು ಬಿಟ್ಟು ಅವರಾಗಲಾರರು ಪರೋಪಕಾರಿ-ಮನೆಗೆ ಮಾರಿ !!!

No comments:

Post a Comment