Wednesday, 12 December 2012

ಕವಿ(ನ)ಮನ
------------
ಮನದ ಭಾವ ಕವಿತೆಯಾಗಿ ಹೊಮ್ಮಿದರೆ ಸಾಕೆ
ಬೆನ್ನು ತಟ್ಟಿ.. ತಪ್ಪ ತಿದ್ದಿ..ಮಾರ್ಗತೋರ ಬೇಕೆ
ಕವಿಗೆ ಬೇಕು ಸ್ಪಂದನ..
ಹೊಮ್ಮಲು ಚಿಂತನೆ ಚಿರಂತನ..
ಮೆಚ್ಚುಗೆ.. ಪ್ರೋತ್ಸಾಹಗಳೇ ಅವನ ರಚನೆಗೆ ಹೂರಣ
ಮತ್ತೆ.. ಮತ್ತೆ .. ಬರೆಯಲು ಅದೂ ಆಗಬೇಕು ಕಾರಣ

No comments:

Post a Comment